ಸುವರ್ಣ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿ : ಈ ಶುಭ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನ ಮತ್ತು ಬೆಳ್ಳಿ ಖರೀದಿ ಮೇಲೆ ಭರ್ಜರಿ ಆಫರ್ಗಳು
- ಪ್ರತಿ 10 ಗ್ರಾಮ ಚಿನ್ನದ ಆಭರಣಗಳ ಮೇಲೆ ರೂ 4000 ರಿಯಾಯತಿ
- ಪ್ರತಿ 1 ಕೆ ಜಿ ಬೆಳ್ಳಿ ವಸ್ತು ಹಾಗೂ ಆಭರಣಗಳಿಗೆ ರೂ 2500 ವರೆಗೆ ರಿಯಾಯತಿ
- 100% ಹಾಲ್ಮಾರ್ಕ್ BIS ಪ್ರಮಾಣಿತ ಬಂಗಾರ
- ನಂಬಿಕೆಗೆ ಮತ್ತೊಂದು ಹೆಸರು: ಅಲಂಕಾರ ಜ್ಯುವೇಲರ್ಸ್ ಅಂಕೋಲಾ
ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಅಂಕೋಲಾದ ಪ್ರಸಿದ್ಧ Alankara Jewellers ಗ್ರಾಹಕರಿಗಾಗಿ ವಿಶೇಷ ಆಫರ್ಗಳನ್ನು ಪ್ರಕಟಿಸಿದೆ. “ಸುವರ್ಣ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿ” ಎಂಬ ಘೋಷವಾಕ್ಯದೊಂದಿಗೆ, ಚಿನ್ನ ಮತ್ತು ಬೆಳ್ಳಿ ಖರೀದಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
ಗ್ರಾಹಕರ ನಂಬಿಕೆಗೆ ಮತ್ತೊಂದು ಹೆಸರು
ಪ್ರತಿ 10 ಗ್ರಾಮ ಚಿನ್ನದ ಆಭರಣಗಳ ಖರೀದಿಗೆ ರೂ. 4000 ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಅದೇ ರೀತಿ, 1 ಕೆಜಿ ಬೆಳ್ಳಿ ವಸ್ತುಗಳು ಹಾಗೂ ಆಭರಣಗಳ ಖರೀದಿಗೆ ರೂ. 2500 ವರೆಗೆ ವಿಶೇಷ ಕಡಿತ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದಲ್ಲದೆ, 100% BIS ಹಾಲ್ಮಾರ್ಕ್ ಪ್ರಮಾಣಿತ ಬಂಗಾರವನ್ನು ಒದಗಿಸುತ್ತಿರುವ ಅಲಂಕಾರ ಜ್ಯುವೆಲ್ಲರ್ಸ್, ಗ್ರಾಹಕರ ನಂಬಿಕೆಗೆ ಮತ್ತೊಂದು ಹೆಸರಾಗಿ ಹೊರಹೊಮ್ಮಿದೆ.
ಗ್ರಾಹಕರ ಪ್ರೀತಿ ನಂಬುಗೆ ಮತ್ತು ವಿಶ್ವಾಸ ಮತ್ತು ತೃಪ್ತಿಯೇ : ನಮ್ಮ ಪಾರಂಪರಿಕ ಗುಣಮಟ್ಟದ ಸೇವೆಗೆ ಅಲಂಕಾರ
ಈ ವಿಶೇಷ ರಿಯಾಯಿತಿ ಯೋಜನೆ ಏಪ್ರಿಲ್ 10ರಿಂದ ಏಪ್ರಿಲ್ 20, 2026ರವರೆಗೆ ಮಾತ್ರ ಸೀಮಿತವಾಗಿದ್ದು, ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ನವೀನ ವಿನ್ಯಾಸದ ಚಿನ್ನ-ಬೆಳ್ಳಿ ಆಭರಣಗಳೊಂದಿಗೆ ನಿಮ್ಮ ಕುಟುಂಬದ ಸಂತಸವನ್ನು ಹೆಚ್ಚಿಸಿಕೊಳ್ಳಿ ಎಂದು ಸಂಸ್ಥೆ ತಿಳಿಸಿದೆ.
ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಗ್ರಾಹಕರು, ಹಿತೈಷಿಗಳು ಹಾಗೂ ನಾಡಿನ ಸಮಸ್ತ ಜನತೆಗೆ ಸಂಸ್ಥೆಯ ವತಿಯಿಂದ ಹಾರ್ದಿಕ ಶುಭಾಶಯಗಳನ್ನು ತಿಳಿಸಲಾಗಿದ್ದು, ಎಲ್ಲರಿಗೂ ಆದರದ ಸ್ವಾಗತ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 9141121405

ವಿಸ್ಮಯ ನ್ಯೂಸ್, ವಿಲಾಸ್ ನಾಯ್ಕ, ಅಂಕೋಲಾ












